Untitled design

ಲಿಂ || ಶ್ರೀ ಮ.ಘ.ಚ. ಶಾಂತವೀರ ಪಟ್ಟಾಧ್ಯಕ್ಷರು

11 (2)

ವೇ|| ಮಹಾಲಿಂಗಯ್ಯ ಶಾಸ್ತ್ರಿ ಎನ್. ನಂದಗಾವಿಮಠ

ಭಾಷೆ

ತಮಿಳುನಾಡು ಪ್ರವಾಸ – 7 ದಿನಗಳು

ಸಂದರ್ಶನ ಸ್ಥಳಗಳು: 

ರಾಮೇಶ್ವರ ಜ್ಯೋತಿರ್ಲಿಂಗ, ಮಧುರೈ, ಕೇರಳದ ಅನಂತಪದ್ಮನಾಭ, ತ್ರಿಪುರಕೊಂಡ್ರಂ, ಕನ್ಯಾಕುಮಾರಿ, ಪಿಳ್ಳಿಯಾರ್ ಪಟ್ಟಿ, ಶ್ರೀರಂಗ, ಸಮಯಪುರಂ, ಜಂಬುಕೇಶ್ವರ್

  • ಅಸಕ್ತರು ರೂ,  5,000/- ಅಡ್ವಾನ್ಸ್ ಹಣ ಸಲ್ಲಿಸಿ ತಮ್ಮ ಸೀಟು ಕಾದಿರಿಸಿಕೊಂಡು ಬಾಕಿ ಹಣ 15 ದಿನಗಳ ಮುಂಚೆ ಪೂರ್ತಿ ಹಣ ಸಲ್ಲಿಸಿ ರಶೀದಿ ಪಡೆದುಕೊಳ್ಳಬೇಕು. ಯಾತ್ರಿಕರು ಸ್ಕೂಲ್ ಸರ್ಟಿಫಿಕೇಟ್/ ಡಿ ಎಲ್/ರೇಷನ್‌ಕಾರ್ಡ್/ಅಥವಾ ಎಲೆಕ್ಷನ್ ಐ ಡಿ ಆಧಾರ್ ಕಾರ್ಡ್ಗಳನ್ನು ಕಡ್ಡಾಯವಾಗಿ ತರತಕ್ಕದ್ದು
  • ಯಾತ್ರಿಕರು ಪ್ರಯಾಣ ಹೊರಡುವ ಮುಂಚೆ ವೈದ್ಯಕೀಯ ಸಲಹೆ ಪಡೆದು ಅಗತ್ಯ ಔಷಧಿ ತರಬೇಕು ಪ್ರಯಾಣದಲ್ಲಿ ವೈದ್ಯಕೀಯ ಅವಶ್ಯಕತೆ ಬಂದಲ್ಲಿ ಪ್ರಯಾಣಿಕರೆ ಭರಿಸತಕ್ಕದ್ದು
  • ನೈಸರ್ಗಿಕ ಕಾರಣಗಳಿಂದ ಪ್ರಯಾಣ ವಿಳಂಬವಾದಲ್ಲಿ ಅಥವಾ ಸಂದರ್ಶನ ಸಮಯದಲ್ಲಿ ಯಾತ್ರಿಕರಿಂದ ವಿಳಂಬವಾಗಿ ಈ ಕಾರಣದಿಂದ ಯಾವುದಾದರೂ ಸಂದರ್ಶನ ಲಭ್ಯವಾಗದಿದ್ದಲ್ಲಿ ವ್ಯವಸ್ಥಾಪಕರು ಜವಾಬ್ದಾರರಲ್ಲ ಇದರ ಬಗ್ಗೆ ಯಾವುದೇ ದೂರು ಸಲ್ಲದು. ಪ್ರಯಾಣ ಸಮಯದಲ್ಲಿ ಇಚ್ಚಿಸಿದ ಸೀಟುಗಳಿಗೆ ಅವಕಾಶವಿರುವುದಿಲ್ಲ. ಬಸ್ಸಿನಲ್ಲಿ ಪ್ರತಿನಿತ್ಯ ಸೀಟುಗಳನ್ನು ಬದಲಾಗಿಸಲಾಗುವುದು.  ರೈಲಿನಲ್ಲಿ ಮಾತ್ರ ಕಂಪ್ಯೂಟರ್ ಮುಖಾಂತರ ಲಭ್ಯವಿರುವ ಸೀಟುಗಳನ್ನು ಕಡ್ಡಾಯವಾಗಿ ಪಡೆಯಬೇಕು.
  • ಯಾವುದೇ ಕಾರಣದಿಂದ ತಮ್ಮ ಸೀಟುಗಳನ್ನು ರದ್ದುಪಡಿಸಿದಲ್ಲಿ ಯಾವುದೇ ರಿಫಂಡ್ ಇರುವುದಿಲ್ಲ.
  • ಮೇಲ್ಕಂಡ ವಿಶೇಷ ಯಾತ್ರೆಯು ಲಾಭ-ನಷ್ಟ ರಹಿತವಾದ ಸಮಾಜಿಕ ಸ್ವಯಂ ಸೇವಾ ಕಾರ್ಯಕ್ರಮವಾಗಿದ್ದು ಯಾತ್ರಿಕರು ಹೆಚ್ಚಿನ ಸೌಲಭ್ಯ ನಿರೀಕ್ಷಿಸದೇ ಆಯೋಜಕರಿಗೆ ಸಹಕರಿಸಬೇಕಾಗಿ ವಿನಂತಿ.

Included/Excluded

  • ಬೆಳಿಗ್ಗೆ ಕಾಫಿ / ಟೀ ಬೆಳಗಿನ ಉಪಹಾರ, ಎರಡು ಊಟ ಮತ್ತು ರಾತ್ರಿ ತಂಗಲು ವಸತಿ ವ್ಯವಸ್ಥೆ ಮಾಡಿಕೊಡಲಾಗುವುದು.
  • ಯಾತ್ರಿಕರು ಬಟ್ಟೆ, ಊಟದ ತಟ್ಟೆ / ಲೋಟ, ಬೆಡ್‌ಶೀಟ್, ಮತ್ತು ಗಾಳಿ ತಲೆದಿಂಬು, ಅಗತ್ಯ ಔಷದಿ, ಬೀಗ ಮತ್ತು ಸಣ್ಣ ಟಾರ್ಚು, ಮತ್ತು ಹೊದಿಕೆ ಶಾಲನ್ನು ತರಬೇಕು ಹೆಚ್ಚಿಗೆ ಲಗೇಜನ್ನು ತರಬಾರದು, ಎಲ್ಲಾ ಕಡೆ ಪ್ರವೇಶದರ, ದೋಣಿ, ರೀಕ್ಷಾ, ಸಣ್ಣಜೀಪುಗಳು ಇತ್ಯಾದಿ ಖರ್ಚುಗಳನ್ನು ಆಯೋಜಕರಿಂದಲೇ ಭರಿಸಲಾಗುವುದು.
  • ಯಾತ್ರಿಕರು ಪ್ರಯಾಣ ಹೊರಡುವ ಮುಂಚೆ ವೈದ್ಯಕೀಯ ಸಲಹೆ ಪಡೆದು ಅಗತ್ಯ ಔಷಧಿ ತರಬೇಕು ಪ್ರಯಾಣದಲ್ಲಿ ವೈದ್ಯಕೀಯ ಅವಶ್ಯಕತೆ ಬಂದಲ್ಲಿ ಪ್ರಯಾಣಿಕರೆ ಭರಿಸತಕ್ಕದ್ದು
  • ಬೆಲೆ ಬಾಳುವ ಒಡವೆಗಳು ಮತ್ತು ಹೆಚ್ಚಿನ ಹಣ ತರಬಾರದು ಯಾವುದೇ ವಸ್ತು, ಹಣ, ಒಡವೆ, ಇತ್ಯಾದಿ ಕಳೆದು ಹೋದಲ್ಲಿ ಆಯೋಜಕರು ಜವಾಬ್ದಾರರಲ್ಲ ಎಲ್ಲಾ ಕಡೆ ಎ.ಟಿ.ಎಂ. ವ್ಯವಸ್ಥೆ ಇರುತ್ತದೆ. ಇದರ ಸೌಲಭ್ಯವನ್ನು ನಮ್ಮ ಮುಖಾಂತರ ಬಳಸಿಕೊಳ್ಳಬಹುದಾಗಿದೆ

Tour Plan

1ನೇ ದಿನ

ಶಿವಮೊಗ್ಗ ರೈಲು ನಿಲ್ದಾಣದಿಂದ ಮಧ್ಯಾಹ್ನ 1.00 ಗಂಟೆಗೆ ಬೀರೂರಿಗೆ ಪ್ರಯಾಣ ಅದೇ ದಿನ ಸಂಜೆ 4.00 ಗಂಟೆಗೆ 11021 ಚಾಲುಕ್ಯ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಗಳೂರು ಮೂಲಕ ಮಧುರೈಗೆ ಪ್ರಯಾಣ

2ನೇ ದಿನ

ಬೆಳಿಗ್ಗೆ 8.00 ಗಂಟೆಗೆ ಮಧುರೈ ರೈಲು ನಿಲ್ದಾಣವನ್ನು ಸೇರುವುದು ನಂತರ ಬಸ್ಸಿನಲ್ಲಿ ಹೊರಟು ಮದುರೈ ಮೀನಾಕ್ಷಿ/ಸುಂದರೇಶ್ವರ ದೇವಾಲಯ ದರ್ಶನ ತ್ರಿಪುರಕೊಂಡ್ರಂ  ಸುಬ್ರಮಣ್ಯಸ್ವಾಮಿ ದರ್ಶನ ಪಡೆದು ರಾತ್ರಿ ಕನ್ಯಾಕುಮಾರಿಯಲ್ಲಿ ವಿಶ್ರಾಂತಿ.

3ನೇ ದಿನ

ಬೆಳಿಗ್ಗೆ 5.00 ಗಂಟೆಗೆ ಸೂರ್ಯೋದಯ ನೋಟ ಕನ್ಯಾಕುಮಾರಿ ದರ್ಶನ, ನಂತರ ಸುಚೀಂಡ್ರAಗೆ ಹೋಗಿ ಇಂದ್ರೇಶ್ವರ ಲಿಂಗದರ್ಶನ ಮಾಡಿಕೊಂಡು ಮಧ್ಯಾಹ್ನ ವಿವೇಕಾನಂದರ ರ‍್ಯಾಕ್ ಬೋಟಿಂಗ್ ಮುಖಾಂತರ ವೀಕ್ಷಣೆ, ನಂತರ ಪ್ರಯಾಣ ಮಾಡಿ ತಿರುಚ್ಚಂದೂರು ಸುಬ್ರಮಣ್ಯಸ್ವಾಮಿ ದರ್ಶನ ಪಡೆದು ರಾತ್ರಿ ರಾಮೇಶ್ವರಂನಲ್ಲಿ ವಿಶ್ರಾಂತಿ

4ನೇ ದಿನ

ಬೆಳಿಗ್ಗೆ 5.00 ಗಂಟೆಗೆ ಹೊರಟು ಸ್ಪಟಿಕಲಿಂಗ ದರ್ಶನ ಸಮುದ್ರಸ್ನಾನ, ಕೋಟಿತೀರ್ಥಸ್ನಾನ ಶ್ರೀ ರಾಮನಾಥಸ್ವಾಮಿ ದರ್ಶನ ನಂತರ ಪಿಳಿಯರ‍್ಪಟ್ಟಿಯಲ್ಲಿ ಗಣೇಶ ದರ್ಶನ ರಾತ್ರಿ ಶ್ರೀರಂಗಂನಲ್ಲಿ ವಿಶ್ರಾಂತಿ.

5ನೇ ದಿನ

ಬೆಳಿಗ್ಗೆ 6.00 ಸಮಯಪುರದಲ್ಲಿ ಮಾರಿಯಮ್ಮನ್ ದರ್ಶನ ಶ್ರೀ ಜಂಬೂಕೇಶ್ವರ ಮಹಾದೇವ ಮಂದಿರ ದರ್ಶನ ಪಡೆದು ನಂತರ ಶ್ರೀ ರಂಗನಾಥಸ್ವಾಮಿ ಹಾಗೂ ರಂಗನಾಯಕಿ ಅಮ್ಮನವರ ದರ್ಶನ ಮಾಡಿಕೊಂಡು ನಂತರ ಊಟ ಮತ್ತು ಶಾಪಿಂಗ್ ನಂತರ ಸಂಜೆ 4.00 ಗಂಟೆಗೆ ಶ್ರೀರಂಗಂನಿಂದ ಸೇಲಂಗೆ ಪ್ರಯಾಣ. ರಾತ್ರಿ ಸೇಲಂ ರೈಲ್ವೇ ನಿಲ್ದಾಣದಿಂದ ರೈಲು ಸಂಖ್ಯೆ 11022 ಮುಖಾಂತರ ಬೆಂಗಳೂರು ಹಾಗೂ ಬೀರೂರಿಗೆ ಪ್ರಯಾಣ

6ನೇ ದಿನ

ಬೆಳಿಗ್ಗೆ 10.00 ಗಂಟೆಗೆ ಬೀರೂರು ರೈಲು ನಿಲ್ದಾಣವನ್ನು ಸೇರುವುದು. ನಂತರ ಬೀರೂರಿನಿಂದ 11.00 ಗಂಟೆಯ ಲೋಕಲ್ ರೈಲಿನಲ್ಲಿ ಶಿವಮೊಗ್ಗಕ್ಕೆ ಹೋಗುವುದು

Reviews

There are no reviews yet.

Be the first to review “ತಮಿಳುನಾಡು ಪ್ರವಾಸ – 7 ದಿನಗಳು”

Your email address will not be published.

From
14,000.00
Enquiry From
0
0.00
Available:
Total:
0
0.00